– ಸಂಜಯ್ ಹೊಯ್ಸಳ ಕಾಟಿ/ಕಾಡೆಮ್ಮೆ ಎಂದೇ ಕರೆಸಿಕೊಳ್ಳುವ ಇದು ಗೋವಾದ ರಾಜ್ಯ ಪ್ರಾಣಿ. ಕಾಡಲ್ಲಿ ಇದು ಹುಲಿಗಳ ಪ್ರಮುಖ ಬಲಿ ಪ್ರಾಣಿ. ನೋಡಲು ಇದು ಎಮ್ಮೆಯಂತಿದ್ದರೂ ವಾಸ್ತವವಾಗಿ ಎತ್ತಿನ ಜಾತಿಗೆ (Bovidae) ಸೇರಿದ ಪ್ರಾಣಿ. ಟನ್ ಗಟ್ಟಲೇ ತೂಕ ಹೊಂದಿದ ಕಾಟಿಗೆ ಕಾಡಲ್ಲಿ ಹುಲಿ ಬಿಟ್ಟರೆ ಬೇರೆ ಬೇಟೆಗಾರ ಪ್ರಾಣಿ ಇಲ್ಲ. ವಯಸ್ಕ ಗಂಡು ಕಾಟಿ ಒಂಟಿಯಾಗಿದ್ದರೆ, ಉಳಿದವು ಸದಾ ಗುಂಪಿನಲ್ಲಿ ಕೌಟುಂಬದ ರೀತಿ ವಾಸಿಸುತ್ತವೆ. ಅಪಾಯದಂಚಿನಲ್ಲಿರುವ ಪ್ರಾಣಿಗಳಲ್ಲಿ ಒಂದಾದ ಈ ಪ್ರಾಣಿ ಭಾರತದ ಪ್ರಮುಖ ಸಂರಕ್ಷಿತ […]Read More
Tags : ಬೇಟೆ
today
June 19, 2022
ಚಾಮರಾಜನಗರ: ಕೊಳ್ಳೇಗಾಲ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಜಿಂಕೆ ಕೊಂದು ತಲೆ ಮತ್ತು ಕಾಲನ್ನು ಸಾಗಿಸಲು ಯತ್ನಿಸುತ್ತಿದ್ದ ಮೂವರನ್ನು ಅರಣ್ಯ ಇಲಾಖೆ ಸಿಬ್ಬಂದಿ ಶನಿವಾರ ಬಂಧಿಸಿದ್ದಾರೆ. ತಾಲೂಕಿನ ರಾಚಪ್ಪಾಜಿ ನಗರದ ನಿವಾಸಿ ಮಾದಪ್ಪ (53,) ಹೊಳಸಾಲ (53), ಸುಂಡ್ರಹಳ್ಳಿ ಕೃಷ್ಣ ( 32) ಬಂಧಿತರು. ಜಿಂಕೆ ಬೇಟೆಯಾಡಲೆಂದು ಉರುಳು ಹಾಕಿದ್ದ ಹಂತಕರು ಜಿಂಕೆ ಕೊಂದು ಅದರ ಕಾಲು, ತಲೆ, ಚರ್ಮವನ್ನು ಬೇರೆ ಕಡೆ ಸಾಗಿಸಲು ಮುಂದಾಗಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು […]Read More