– ಸಂಜಯ್ ಹೊಯ್ಸಳ ಕಾಟಿ/ಕಾಡೆಮ್ಮೆ ಎಂದೇ ಕರೆಸಿಕೊಳ್ಳುವ ಇದು ಗೋವಾದ ರಾಜ್ಯ ಪ್ರಾಣಿ. ಕಾಡಲ್ಲಿ ಇದು ಹುಲಿಗಳ ಪ್ರಮುಖ ಬಲಿ ಪ್ರಾಣಿ. ನೋಡಲು ಇದು ಎಮ್ಮೆಯಂತಿದ್ದರೂ ವಾಸ್ತವವಾಗಿ ಎತ್ತಿನ ಜಾತಿಗೆ (Bovidae) ಸೇರಿದ ಪ್ರಾಣಿ. ಟನ್ ಗಟ್ಟಲೇ ತೂಕ ಹೊಂದಿದ ಕಾಟಿಗೆ ಕಾಡಲ್ಲಿ ಹುಲಿ ಬಿಟ್ಟರೆ ಬೇರೆ ಬೇಟೆಗಾರ ಪ್ರಾಣಿ ಇಲ್ಲ. ವಯಸ್ಕ ಗಂಡು ಕಾಟಿ ಒಂಟಿಯಾಗಿದ್ದರೆ, ಉಳಿದವು ಸದಾ ಗುಂಪಿನಲ್ಲಿ ಕೌಟುಂಬದ ರೀತಿ ವಾಸಿಸುತ್ತವೆ. ಅಪಾಯದಂಚಿನಲ್ಲಿರುವ ಪ್ರಾಣಿಗಳಲ್ಲಿ ಒಂದಾದ ಈ ಪ್ರಾಣಿ ಭಾರತದ ಪ್ರಮುಖ ಸಂರಕ್ಷಿತ […]Read More
ಚಾಮರಾಜನಗರ: ಕೊಳ್ಳೇಗಾಲ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಜಿಂಕೆ ಕೊಂದು ತಲೆ ಮತ್ತು ಕಾಲನ್ನು ಸಾಗಿಸಲು ಯತ್ನಿಸುತ್ತಿದ್ದ ಮೂವರನ್ನು ಅರಣ್ಯ ಇಲಾಖೆ ಸಿಬ್ಬಂದಿ ಶನಿವಾರ ಬಂಧಿಸಿದ್ದಾರೆ. ತಾಲೂಕಿನ ರಾಚಪ್ಪಾಜಿ ನಗರದ ನಿವಾಸಿ ಮಾದಪ್ಪ (53,) ಹೊಳಸಾಲ (53), ಸುಂಡ್ರಹಳ್ಳಿ ಕೃಷ್ಣ ( 32) ಬಂಧಿತರು. ಜಿಂಕೆ ಬೇಟೆಯಾಡಲೆಂದು ಉರುಳು ಹಾಕಿದ್ದ ಹಂತಕರು ಜಿಂಕೆ ಕೊಂದು ಅದರ ಕಾಲು, ತಲೆ, ಚರ್ಮವನ್ನು ಬೇರೆ ಕಡೆ ಸಾಗಿಸಲು ಮುಂದಾಗಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು […]Read More
ಮೈಸೂರು: ನಗರದ ಕುವೆಂಪುನಗರದ ಪೂರ್ಣಪ್ರಜ್ಞಾ ವಿದ್ಯಾ ಕೇಂದ್ರ ಶಾಲೆ ವತಿಯಿಂದ ಸುಮಸೋಪಾನ ಉದ್ಯಾನವನದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಶಾಲಾ ಮಕ್ಕಳಿಗೆ ಪರಿಸರದ ಬಗ್ಗೆ ಜಾಗೃತಿ ಮೂಡಿಸಿ ಸಸಿ ನೆಡುವುದರ ಮೂಲಕ ಆಚರಿಸಲಾಯಿತು. ಶಾಲಾ ಸಮಿತಿಯ ಅಧ್ಯಕ್ಷರಾದ ಲಯನ್ ಜೆ ಲೋಕೇಶ್, ಕಾರ್ಯದರ್ಶಿ ಕುಳ್ಳೇಗೌಡ, ಮುಖ್ಯೋಪದ್ಯಾಯಿನಿ ಶ್ಯಾಮಲಾದೇವಿ, ಶಿಕ್ಷಕಿಯರುಗಳಾದ ಮಾಲತಿ, ಯಮುನಾರಾಣಿ, ಸಂಧ್ಯಾ ,ರಾಜೀವ್ ಸ್ನೇಹ ಬಳಗದ ಕುಮಾರ್ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.Read More
ಶ್ವವಿಖ್ಯಾತ ಜೋಗ ಜಲಪಾತಕ್ಕೆ ಪ್ರವಾಸಿಗರನ್ನು ಆಕರ್ಷಿಸಲು ಜಲಪಾತದ ಸಮೀಪದಲ್ಲಿ ಪಂಚತಾರಾ ಹೋಟೆಲ್ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರದಿಂದ ಗುಡ್ಡ ಕುಸಿತದಂತಹ ಪ್ರಕೃತಿ ವಿಕೋಪ ಸೇರಿದಂತೆ ಪರಿಸರ ಅಸಮತೋಲನ ಉಂಟಾಗಲಿದೆ ಎಂದು ಪರಿಸರ ಪ್ರೇಮಿಗಳು ಆತಂಕ ವ್ಯಕ್ತಪಡಿಸಿದ್ದರು. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರವಾಸೋದ್ಯಮ ಇಲಾಖೆ ನಿರ್ದೇಶಕಿ ಸಿಂಧೂ ರೂಪೇಶ್, ಪ್ರವಾಸೋದ್ಯಮ ಇಲಾಖೆ ಪ್ರಾಯೋಜಕತ್ವದಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಇದು ಪ್ರವಾಸಿಗರನ್ನು ಆಕರ್ಷಿಸುವ ಯೋಜನೆ. ಇದರಿಂದ ಪರಿಸರಕ್ಕೆ ಹಾನಿ ಇಲ್ಲ […]Read More
ಕ್ಯಾಂಡಿ, ಐಸ್ಕ್ರೀಂ, ಬಲೂನ್ಗಳ ಪ್ಲಾಸ್ಟಿಕ್ ಕಡ್ಡಿ, ಪ್ಲಾಸ್ಟಿಕ್ ಧ್ವಜಗಳ ಉತ್ಪಾದನೆ, ಮಾರಾಟ, ವಿತರಣೆ, ಬಳಕೆಯನ್ನು 2020, ಜನವರಿ 1ರಿಂದ ನಿಷೇಧಿಸಲಾಗುವುದು ಎಂದು ಪರಿಸರ ಖಾತೆ ರಾಜ್ಯ ಸಚಿವ ಅಶ್ವಿನಿ ಚೌಬೆ ಅವರು ಲೋಕಸಭೆಗೆ ತಿಳಿಸಿದ್ದಾರೆ. ಒಮ್ಮೆ ಮಾತ್ರ ಬಳಸಲಾಗುವ ಪ್ಲಾಸ್ಟಿಕ್ಗಳಾದ ಸ್ಟ್ರಾ, ಕಪ್, ಬಟ್ಟಲು, ಚಮಚ, ಚಾಕು, ಗ್ಲಾಸ್, ಪ್ಲಾಸ್ಟಿಕ್ ಬಾಕ್ಸ್ , 100 ಮೈಕ್ರೋನ್ ಕೆಳಗಿನ ಪಿವಿಸಿ ಬ್ಯಾನರ್ಗಳನ್ನು ಮುಂದಿನ ವರ್ಷ ಜುಲೈಯಲ್ಲಿ ನಿಷೇಧಿಸುವ ಚಿಂತನೆ ಇದೆ ಎಂದು ಮಾಹಿತಿ ನೀಡಿದರು. ಒಮ್ಮೆ ಮಾತ್ರ ಬಳಸಲಾಗುವ, […]Read More
ಜಿಲ್ಲೆಯಲ್ಲಿ ಪರಿಸರ ವಿಮೋಚನಾ ಪತ್ರ ಪಡೆಯದಿದ್ದ ಜಿಲ್ಲೆಯ 11 ಕಲ್ಲು ಗಣಿ ಗುತ್ತಿಗೆಗಳನ್ನು ಜು.31ರಿಂದ ಜಾರಿಗೆ ಬರುವಂತೆ ರದ್ದುಪಡಿಸಲಾಗಿದೆ ಎಂದು ಜಿಲ್ಲಾ ಟಾಸ್ಕ್ ಫೊರ್ಸ್ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಎಸ್ ಅಶ್ವತಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅವದ ವಿಸ್ತರಿಸಿ ನೀಡಿದ ಕಲ್ಲು ಗಣಿ ಗುತ್ತಿಗೆಗೆ ಸಂಬಂಧಿಸಿದಂತೆ ಸಂಬಮಧಪಟ್ಟ ಪ್ರಾದಿಕಾರದಿಂದ ಇದುವರೆಗೂ ಪರಿಸರ ವಿಮೋಚನಾ ಪತ್ರವನ್ನು ಪಡೆದು ಕಚೇರಿಗೆ ಹಾಜರುಪಡಿಸದಿರುವ 11 ಕಲ್ಲು ಗಣಿ ಗುತ್ತಿಗೆಗೆಳನ್ನು ರದ್ದುಪಡಿಸಲು ನರ್ಣಯಿಸಲಾಗಿದೆ ಎಂದು ಗಣಿ ಮತ್ತು ಭೂ […]Read More