ಕೋಲಾರ: ಬಯಲುಸೀಮೆ ಕೋಲಾರದ ಮಿನಿ ಕೆ.ಆರ್.ಎಸ್ ಎಂದೇ ಖ್ಯಾತಿಯ ಮಾರ್ಕೆಂಡೇಯ ಡ್ಯಾಂ ತುಂಬಿ ಹರಿಯುತ್ತಿದ್ದು, ಮತ್ತೆ ಜೀವಕಳೆ ಬಂದಿದೆ. ಹಲವು ವರ್ಷಗಳ ಬಳಿಕ ಕಳೆದ ವರ್ಷ ಡ್ಯಾಂ ತುಂಬಿ ಹರಿದಿತ್ತು. ಆದರೆ ಈ ಬಾರಿ ಮುಂಗಾರು ಆರಂಭದಲ್ಲೆ ಡ್ಯಾಂ ಕೋಡಿ ಹರಿದಿದ್ದು, ಪ್ರವಾಸಿಗರನ್ನು ಕೈಬಿಸಿ ಕರೆಯುತ್ತಿದೆ. ಮೈಸೂರು ಮಹಾರಾಜರ ಕಾಲದಲ್ಲಿ ನಿರ್ಮಾಣವಾದ, ಡ್ಯಾಂ, ಕೆ.ಆರ್.ಎಸ್ ರೀತಿಯಲ್ಲಿ ಮಿನಿ ಕೆ.ಆರ್.ಎಸ್ ಎಂದೇ ಪ್ರಸಿದ್ದಿ. ಆದರೆ ಮಳೆ ಇಲ್ಲದೆ ಹತ್ತಾರು ವರ್ಷಗಳಿಂದ ಬರಡಾಗಿತ್ತು. ಕಳೆದ ವರ್ಷದಿಂದ ಡ್ಯಾಂನಲ್ಲಿ ನೀರು ತುಂಬಿದ್ದೇ […]Read More
ಬೆಂಗಳೂರು: ಬೆಂಗಳೂರಲ್ಲಿ 8 ವರ್ಷದ ಬಳಿಕ ಆಟೋ ಪ್ರಯಾಣ ದರದಲ್ಲಿ ಹೆಚ್ಚಳ ಆಗಿದೆ. ಕನಿಷ್ಠ ದರವನ್ನು 25 ರಿಂದ 30 ರೂಪಾಯಿಗೆ ಏರಿಕೆ ಮಾಡಲಾಗಿದೆ. ಕನಿಷ್ಠ ದರದ ನಂತರ ಪ್ರತಿ ಕಿ.ಮೀ.ಗೆ 12 ರೂಪಾಯಿ ಇದ್ದ ದರ 15 ರೂ.ಗೆ ಏರಿಕೆ ಆಗಿದೆ. ಗ್ಯಾಸ್, ಡಿಸೇಲ್, ಪೆಟ್ರೋಲ್ ದರ 8 ವರ್ಷದಲ್ಲಿ ಗಗನಕ್ಕೇರಿವೆ. ಆಟೋ ಗ್ಯಾಸ್ ದರವೂ ಏರಿಕೆ ಕಂಡಿದ್ದು, ಆಟೋ ಚಾಲಕರು ಸಂಕಷ್ಟಕ್ಕೀಡಾಗಿದ್ದರು. ಮೀಟರ್ ಹಾಕಿ ಬಾಡಿಗೆ ಓಡಿಸೋದು ಕಷ್ಟ ಆಗ್ತಿದೆ. ಆಟೋ ಮೀಟರ್ ದರ ಹೆಚ್ಚಳ […]Read More
ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ಹೋಟೆಲ್ ಮಾಲೀಕರು ಮತ್ತೊಂದು ಶಾಕ್ ನೀಡುತ್ತಿದ್ದಾರೆ. ನೀವು ಇನ್ನು ಮೇಲೆ ಹೋಟೆಲ್ಗೆ ಹೋಗಬೇಕಾದರೆ ನಿಮ್ಮ ಜೇಬು ನೋಡಿಕೊಳ್ಳಬೇಕಿದೆ. ಇನ್ಮುಂದೆ ಹೋಟೆಲ್ ನಲ್ಲಿ ತಿನ್ನುವ ಇಡ್ಲಿ–ದೋಸೆ, ಕಾಫಿ ಸೇರಿದಂತೆ ತಿಂಡಿ, ಊಟದ ದರ ಏರಿಕೆಯಾಗಲಿದೆ. ನಾಳೆಯಿಂದಲೇ ಹೋಟೆಲ್ ತಿನಿಸುಗಳ ಮೇಲೆ ಹೊಸ ದರ ಜಾರಿಯಾಗಲಿದೆ. ಕೆಲವು ಹೋಟೆಲ್ ಗಳು ನ.15ರ ನಂತರ ದರ ಏರಿಕೆಗೆ ನಿರ್ಧರಿಸಿದೆ. ಆಯಾ ಹೋಟೆಲ್ ಮಾಲೀಕರು ದರ ಏರಿಕೆಯನ್ನು ನಿಗದಿಪಡಿಸಿದ್ದಾರೆ. ಎಲ್ಲ ತಿಂಡಿ, ತಿನಿಸು, ಊಟದ ಮೇಲೆ ಶೇ.10 […]Read More
ಕೋಲಾರ: ಅಡುಗೆ ಭಟ್ಟರಾಗಿ ಕೆಲಸ ಮಾಡುತ್ತಿದ್ದವರು, ನರೇಗಾ ಯೋಜನೆಯಡಿ ಧನಸಹಾಯ ಪಡೆದು ಗುಲಾಬಿ ಬೆಳೆದು ಈಗ ಮಾದರಿ ರೈತರೆನಿಸಿಕೊಂಡಿದ್ದಾರೆ. ಮಾಲೂರು ತಾಲ್ಲೂಕಿನ ಅಬ್ಬೇನಹಳ್ಳಿ ಗ್ರಾಮ ಪಂಚಾಯತಿಯ ಕೊಂಡ್ರಹಳ್ಳಿ ಒಂದೇ ಗ್ರಾಮದಲ್ಲಿ 7 ಜನ ಕೃಷಿಕರು ನರೇಗಾದಡಿ ಗುಲಾಬಿ ಬೆಳೆದು ಬದುಕು ಕಟ್ಟಿಕೊಂಡಿದ್ದಾರೆ. ಕೊಂಡ್ರಹಳ್ಳಿ ಗ್ರಾಮ ಈ ಹಿಂದೆ ಅಡುಗೆ ಭಟ್ಟರಿಗೆ ತಾಲೂಕಿನಾದ್ಯಂತ ಪ್ರಸಿದ್ಧಿಯಾಗಿತ್ತು. ತಾಲ್ಲೂಕಿನಲ್ಲಿ ಎಲ್ಲೇ ಮದುವೆ ಸೇರಿದಂತೆ ಯಾವುದೇ ಸಮಾರಂಭ ಇದ್ದರೂ, ಇಲ್ಲಿನ ಈ ಗ್ರಾಮದ ಭಟ್ಟರು ಇರುತ್ತಿದ್ದರು. ಇಲ್ಲಿನ 80 ಕುಟುಂಬಗಳಲ್ಲಿ ಬಹುತೇಕರು ಅಡುಗೆ […]Read More
ಮೈಸೂರು: ಮೈಸೂರು ಎಂದರೆ ತಟ್ಟನೆ ನಮ್ಮ ಕಣ್ಣು ಮುಂದೆ ಬರೋದು ವಿಶ್ವವಿಖ್ಯಾತ ಅರಮನೆ. ಇಡೀ ವೀಶ್ವದ ಪ್ರವಾಸಿಗರನ್ನು ತನ್ನ ಕೈಬಿಸಿ ಕರೆಯುತ್ತೆ ಈ ಅರಮನೆಯ ಸೊಬಗು. ಆದರೆ ಈ ಅರಮನೆಯ ಅಂದ, ಗಾಂಭೀರ್ತಯೆನ್ನು ಇಮ್ಮಡಿಗೊಳಿಸಿರುವುದು ಇಲ್ಲಿನ ಚಿನ್ನದ ಸಿಂಹಾಸನ ಹಾಗೂ ಅದರ ವಾಸ್ತು ವಿನ್ಯಾಸ. ಹಲವು ಶತಮಾನಗಳಿಂದ ಮೈಸೂರು ರಾಜ, ಮಹಾರಾಜರು ಅಲಂಕರಿಸಿರುವ ಈ ರತ್ನಖಚಿತ ಸಿಂಹಾಸನದ ಇತಿಹಾಸ ಅತ್ಯಂತ ರೋಚಕ.ಈ ರತ್ನ ಸಿಂಹಾಸನ ಯಾವಾಗಲೂ ನೋಡಲು ಜನಸಾಮಾನ್ಯರಿಗೆ ಸಿಗುವುದಿಲ್ಲ. ದಸರಾ ಸಂದರ್ಭದಲ್ಲಿ ಮಾತ್ರ ದರ್ಶನ ಭಾಗ್ಯ […]Read More
ಮೈಸೂರು: ಮೈಸೂರು ಅರಮನೆ ಪ್ರವೇಶ ಶುಲ್ಕವನ್ನು ಹೆಚ್ಚಿಸಲು ಅರಮನೆ ಮಂಡಳಿ ನಿರ್ಧರಿಸಿದೆ. ಅರಮನೆ ಪ್ರವೇಶ ಶುಲ್ಕವನ್ನು 70ರಿಂದ 100 ರೂ.ಗೆ ಹೆಚ್ಚಿಸಲಾಗಿದೆ. ವಾರಾಂತ್ಯ, ಸರ್ಕಾರಿ ರಜೆ ದಿನಗಳಲ್ಲಿಯೂ ಪ್ರವೇಶ ಶುಲ್ಕ 100 ರೂ. ಇರಲಿದೆ. ವಿದೇಶಿಗರಿಗೂ ಇಷ್ಟೇ ಶುಲ್ಕ ಅನ್ವಯವಾಗಲಿದೆ. 18 ವರ್ಷದೊಳಗಿನ ಮಕ್ಕಳಿಗೆ 50 ರೂ. ಶುಲ್ಕ ವಿಧಿಸಲಾಗಿದೆ. ʻಕೋವಿಡ್ನಿಂದಾಗಿ ಕಳೆದ ಎರಡು ವರ್ಷಗಳಿಂದ ಆದಾಯಕ್ಕೆ ಹೊಡೆತ ಬಿದ್ದಿದೆ. ಪ್ರವಾಸಿಗರ ಸಂಖ್ಯೆಯೂ ಕ್ಷೀಣಿಸಿದೆ. ನಿರ್ವಹಣೆಗೆ ಪ್ರತಿ ತಿಂಗಳು 30 ಲಕ್ಷ ರೂ. ವೆಚ್ಚವಾಗುತ್ತದೆ. ಸಿಬ್ಬಂದಿ ವೇತನವನ್ನು ಮಂಡಳಿಯೇ ಭರಿಸಬೇಕಿದೆ. […]Read More
ಬೆಂಗಳೂರು : ಕೋವಿಡ್ ನಿಂದ ಮೃತಪಟ್ಟ ವ್ಯಕ್ತಿಗಳ ಕುಟುಂಬದವರಿಗೆ 1 ಲಕ್ಷ ಪರಿಹಾರ ಧನ ವಿತರಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಕುರಿತು ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ರಶ್ಮಿ ಎಂ. ಎಸ್ ಆದೇಶ ಹೊರಡಿಸಿದ್ದು, ಕೊರೊನಾ ಸೋಂಕಿನಿಂದ ದುಡಿಯುವ ಸದಸ್ಯರನ್ನು ಕಳೆದುಕೊಂಡಂತಹ ಬಿಪಿಎಲ್ ಕುಟಂಬಕ್ಕೆ ಆಸರೆ ನೀಡುವ ನಿಟ್ಟಿನಲ್ಲಿ 1 ರೂ ಲಕ್ಷ ಪರಿಹಾರವನ್ನು ರಾಜ್ಯ ಸರ್ಕಾರದಿಂದ ಅರ್ಹ ಸಂತ್ರಸ್ತ ಕುಟುಂಬದ ವಾರಸುದಾರರಿಗೆ ನೀಡಲು ಸರ್ಕಾರ ಆದೇಶಿಸಿದೆ. ಅದರಂತೆ ಮುಂದುವರೆರದು, […]Read More
ಬೆಂಗಳೂರು: ಆಗಸ್ಟ್ 29 ರಿಂದ ಮೈಸೂರು ರಸ್ತೆ- ಕೆಂಗೇರಿ ಮಾರ್ಗದ ನಡುವೆ ಮೆಟ್ರೋ ಸಂಚಾರವಾಗಲಿದೆ. ಕಾಮಗಾರಿ ಮುಗಿದು ಇದೀಗ ಮೆಟ್ರೋ ವಾಣಿಜ್ಯ ಸಂಚಾರ ಆರಂಭಕ್ಕೆ ಅನುಮತಿ ಸಿಕ್ಕಿದೆ. ಆಗಸ್ಟ್ ,29 ರಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಕೇಂದ್ರ ನಗರಾಭಿವೃದ್ಧಿ ಸಚಿವ ಹರ್ಧೀಪ್ ಸಿಂಗ್ ಪುರಿ ಚಾಲನೆ ನೀಡಲಿದ್ದಾರೆ. ಆಗಸ್ಟ್ 11 ಹಾಗೂ 12 ರಂದು ರೈಲ್ವೆ ಸುರಕ್ಷತಾ ತಂಡ, ಮೈಸೂರು ರಸ್ತೆ – ಕೆಂಗೇರಿ ಮಾರ್ಗದ ಪರಿಶೀಲನೆ ನಡೆಸಿ, ಸಂಚಾರಕ್ಕೆ ಅನುಮತಿ ನೀಡಿತ್ತು. ನಂತರ ಮುಖ್ಯಮಂತ್ರಿ […]Read More
Chief Puppy Officer: 9 ಗಂಟೆಯಿಂದ 5 ಗಂಟೆಯವರೆಗೆ ಶ್ವಾನಗಳನ್ನು ನೋಡಿಕೊಳ್ಳಬೇಕು. 8 ಗಂಟೆಗಳ ಕಾಲ ಶ್ವನವನ್ನು ಸಂತೋಷವಾಗಿ ಇಡಬೇಕು.ಟೀಮ್ಸ್ ಡಾಗ್ಸ್ ವರದಿಯ ಪ್ರಕಾರ, ಕಂಪನಿಯೋಂದು ನಾಯಿಗಳನ್ನು ಆಟ ಆಡಿಸುವುದಕ್ಕೆ ತಿಂಗಳಿಗೆ 2 ಲಕ್ಷ ವೇತನವನ್ನು ನೀಡುತ್ತಿದೆ. ಚೀಫ್ ಪಪ್ಪಿ ಆಫೀಸರ್ ಹುದ್ದೆಗಾಗಿ Yappy.com ಸೈಟ್ ಅಭ್ಯರ್ಥಿಯನ್ನ ಹುಡುಕುತ್ತಿದೆ. ಮಾತ್ರವಲ್ಲದೆ ಕೈ ತುಂಬ ಸಂಬಳವನ್ನು ನೀಡುತ್ತಿದೆ. ಅದರಲ್ಲೂ ಶ್ವಾನ ಪ್ರಿಯರಿಗೆ ಇದು ಹೇಳಿ ಮಾಡಿಸಿದ ಕೆಲಸವಾಗಿದೆ. 9 ಗಂಟೆಯಿಂದ 5 ಗಂಟೆಯವರೆಗೆ ಶ್ವಾನಗಳನ್ನು ನೋಡಿಕೊಳ್ಳಬೇಕು. 8 ಗಂಟೆಗಳ […]Read More
ಯು.ಎಸ್ ನಲ್ಲಿ ಹೊಸ ಪದವೀಧರರಿಗೆ ಆಡ್ಜುನಾ 63,000 ಉದ್ಯೋಗಾವಕಾಶಗಳನ್ನು ಒದಗಿಸಿದೆ. ವರ್ಷಕ್ಕೆ ಸರಾಸರಿ, $57,000 ವೇತನವನ್ನು ಪಾವತಿಸುತ್ತಿದೆ. ಸ್ನಾತಕೋತ್ತರ ಪದವಿಗಾಗಿ, ಕಾರ್ಮಿಕ ಮಾರುಕಟ್ಟೆಯು ಹೆಚ್ಚು ಸ್ಪರ್ಧಾತ್ಮಕ ಮತ್ತು ಹೆಚ್ಚು ಲಾಭದಾಯಕವೆಂದು ತೋರುತ್ತದೆ. ಕಳೆದ ವರ್ಷದ ಮಾರ್ಚ್ನಲ್ಲಿ ಕೋವಿಡ್ ಕಾರಣದಿಂದಾಗಿ 2020 ರ ಬ್ಯಾಚ್ ವಿದ್ಯಾರ್ಥಿಗಳು ನಿರುದ್ಯೋಗವನ್ನು ಎದುರಿಸುತ್ತಿದ್ದಾರೆ ಹಾಗೂ ಅನಿಶ್ಚಿತ ಉದ್ಯೋಗ ಮಾರುಕಟ್ಟೆಯು ವಿದ್ಯಾರ್ಥಿಗಳಲ್ಲಿ ಗೊಂದಲವನ್ನು ಉಂಟುಮಾಡಿದೆ. 2020 ರ ಕಾಲೇಜು ಪದವೀಧರರಲ್ಲಿ ಅರ್ಧದಷ್ಟು ಜನರು ಇನ್ನೂ ಕೆಲಸ ಹುಡುಕುತ್ತಿದ್ದಾರೆ. ಮತ್ತು ಕಂಪನಿಗಳು ಪುನಃ ತೆರೆಯುವ ಪ್ರಯತ್ನಗಳು […]Read More